Latest News

ಶಿರ್ತಾಡಿ ಅರ್ಜುನಾಪುರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕೋಂಕೆ ನಾರಾಯಣ ಶೆಟ್ಟಿ ಪುನರಾಯ್ಕೆ

Picture of Namma Bedra

Namma Bedra

Bureau Report

ಶಿರ್ತಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅರ್ಜುನಾಪುರ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಕೋಂಕೆ ನಾರಾಯಣ ಶೆಟ್ಟಿ ಅವರು ಸರ್ವಾನುಮತದಿಂದ ಪುನರಾಯ್ಕೆಗೊಂಡಿದ್ದಾರೆ.
‌ ಕಾರ್ಯದರ್ಶಿಯಾಗಿ ಸತೀಶ್ ಶೆಟ್ಟಿ ( ಶ್ರೀ ಬ್ರಹ್ಮ) ಅವರೂ ಪುನರಾಯ್ಕೆಗೊಂಡಿದ್ದು ಸುದರ್ಶನ ಭಟ್, ಉಮೇಶ್ ನಾಯ್ಕ್,ಶಾಲಿನಿ, ಅನಿತಾ ಶೆಟ್ಟಿ,ಗೋಪಾಲ ಪಿ, ಜನಾರ್ಧನ ಶೇರಿಗಾರ್ ಹಾಗೂ ಸಂತೋಷ್ ಕೋಟ್ಯಾನ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು