ಶುಕ್ರವಾರ ನಟ ಚೇತನ್ ಅಹಿಂಸಾ ಮೂಡುಬಿದಿರೆಗೆ

Picture of Namma Bedra

Namma Bedra

Bureau Report

ಕನ್ನಡ ಚಿತ್ರರಂಗದ ಜನಪ್ರಿಯ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಸೆ.19 ಶುಕ್ರವಾರದಂದು ಮೂಡುಬಿದಿರೆಗೆ ಆಗಮಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ಸಮಾಜ ಮಂದಿರದಲ್ಲಿ ಅವರೊಂದಿಗೆ ಮುಕ್ತ ಸಂವಾದ ನಡೆಯಲಿದ್ದು ಸಾಮಾಜಿಕ ಹೋರಾಡಗಾರರು, ಸಾಮಾಜಿಕ ಚಿಂತಕರು,ವಿವಿಧ ಸಂಘಟನೆಗಳ ಸದಸ್ಯರು ಈ ಸಂವಾದದಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top