ಉದ್ಯೋಗದ ನಿಮಿತ್ತ ಮಸ್ಕತ್ ನ ಓಮಾನ್ ನಲ್ಲಿದ್ದ ಸಾಣೂರು ನಿವಾಸಿ ರಾಜವರ್ಮ ಎಂಬ ಯುವಕ ಓಮಾನ್ ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ರಾಜವರ್ಮ ಅವರು ಅಳಿಯೂರಿನ ಆದಿರಾಜ್ ಜೈನ್ ಅವರ ಪುತ್ರಿಯ ಪತಿಯಾಗಿದ್ದು ಕೆಲ ವರ್ಷಗಳಿಂದ ಓಮಾನ್ ನಲ್ಲಿ ಉದ್ಯೋಗದಲ್ಲಿದ್ದರು.

Bureau Report
ಉದ್ಯೋಗದ ನಿಮಿತ್ತ ಮಸ್ಕತ್ ನ ಓಮಾನ್ ನಲ್ಲಿದ್ದ ಸಾಣೂರು ನಿವಾಸಿ ರಾಜವರ್ಮ ಎಂಬ ಯುವಕ ಓಮಾನ್ ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ರಾಜವರ್ಮ ಅವರು ಅಳಿಯೂರಿನ ಆದಿರಾಜ್ ಜೈನ್ ಅವರ ಪುತ್ರಿಯ ಪತಿಯಾಗಿದ್ದು ಕೆಲ ವರ್ಷಗಳಿಂದ ಓಮಾನ್ ನಲ್ಲಿ ಉದ್ಯೋಗದಲ್ಲಿದ್ದರು.