Latest News

ಪುತ್ತಿಗೆ ದೇವಸ್ಥಾನಕ್ಕೆ ಮಿಥುನ್ ರೈ ಭೇಟಿ

Picture of Namma Bedra

Namma Bedra

Bureau Report

ಜೀರ್ಣೋದ್ಧಾರಗೊಳ್ಳುತ್ತಿರುವ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ಭೇಟಿ ನೀಡಿ ಜೀರ್ಣೋದ್ಧಾರ ಕೆಲಸಗಳನ್ನು ವೀಕ್ಷಿಸಿ ಸಹಕಾರದ ಭರವಸೆ ನೀಡಿದರು.
‌ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕುಲದೀಪ್ ಎಂ, ಪುತ್ತಿಗೆ ಪಂಚಾಯತ್ ಸದಸ್ಯರಾದ ಪ್ರವೀಣ್ ಶೆಟ್ಟಿ, ಪುರುಷೋತ್ತಮ ನಾಯಕ್,ಮುರಳೀಧರ್ ಕೋಟ್ಯಾನ್, ಪುತ್ತಿಗೆಯ ನಾಗವರ್ಮ ಜೈನ್, ಪ್ರಶಾಂತ್ ಭಂಡಾರಿ, ಶಿವ ಭಟ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು