Latest News

ಉಮ್ರಾ ಯಾತ್ರೆ: ಪಡ್ಡಂದಡ್ಕ ಖತೀಬರಿಗೆ ಬೀಳ್ಕೊಡುಗೆ

Picture of Namma Bedra

Namma Bedra

Bureau Report

ಪವಿತ್ರ ಉಮ್ರಾ ಯಾತ್ರೆ ಕೈಗೊಂಡಿರುವ ಪಡ್ಡಂದಡ್ಕ ನೂರುಲ್ ಹುದಾ ಮಸೀದಿಯ ಖತೀಬರಾದ ಅಶ್ರಫ್ ಫೈಝಿ ಅರ್ಕಾನ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.
ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಪತ್ರಕರ್ತ ಎಚ್.ಮುಹಮ್ಮದ್‌ ವೇಣೂರು ಅವರು ಖತೀಬರಿಗೆ ಶುಭಹಾರೈಸಿದರು.
ಖಾಲಿದ್ ಪೂಲಬೆ,ವೈದ್ಯ.ಸಲೀಮ್ ಗರ್ಡಾಡಿ,ಅಬ್ದುಲ್ ರಹ್ಮಾನ್ ಕಟ್ಟೆ,ರಫೀಕ್ ಪಡ್ಡ,ಮಹಮೂದ್ ಪಿ.ಜೆ,ಅಬ್ದುಸ್ಸಲಾಮ್ ಕೇಶವನಗರ,ನಝೀರ್ ಪೆರಿಂಜೆ,ಕೆ.ಪಿ.ಬಶೀರ್,ಪೆರಿಂಜೆ ಮದರಸ ಅಧ್ಯಾಪಕ ಮುಹಮ್ಮದ್ ಅಲ್ತಾಫ್, ಶಬೀರ್ ಕಟ್ಟೆ, ಶಬೀರ್ ಪಡ್ಡ ಮತ್ತಿತರರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು