ಅಬ್ಬುವಾಕ ಬೋಲೂರು ನಿಧನ
ವೇಣೂರು ಸಮೀಪದ ಕಜೆ ಮನೆ ನಿವಾಸಿ ಅಬ್ಬುವಾಕ ಬೋಲೂರು (95) ಅವರು ಫೆ.24 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.ಕೃಷಿಕರಾಗಿ ಸ್ಥಳೀಯ ಪರಿಸರದಲ್ಲಿ ಜನಪ್ರಿಯರಾಗಿದ್ದ ಅವರು ಮಕ್ಕಳು,ಅಪಾರ ಬಂಧು […]
ವೇಣೂರು ಸಮೀಪದ ಕಜೆ ಮನೆ ನಿವಾಸಿ ಅಬ್ಬುವಾಕ ಬೋಲೂರು (95) ಅವರು ಫೆ.24 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.ಕೃಷಿಕರಾಗಿ ಸ್ಥಳೀಯ ಪರಿಸರದಲ್ಲಿ ಜನಪ್ರಿಯರಾಗಿದ್ದ ಅವರು ಮಕ್ಕಳು,ಅಪಾರ ಬಂಧು […]
ಬೆದ್ರದಲ್ಲೀಗ ನಾಯಕರು ಯಾರೆನ್ನುವುದೇ ಗೊಂದಲ.ನಾಯಕನನ್ನು ಹುಡುಕುತ್ತಾ ಹೋದರೆ ಕಾಣ ಸಿಗುವುದು ಮಿತ್ತಬೈಲು ವಾಸುದೇವ ನಾಯಕ್. ಆ ಲೋಕಲ್ ನಾಯಕನೇ ಕಂದಾಯ ನಿರೀಕ್ಷಕ ಮಂಜುನಾಥ್ ಅವರ ವರ್ಗಾವಣೆ ಹಿಂದಿರುವ
ಮೂಡುಬಿದಿರೆಯಲ್ಲಿ ಕಳೆದ ಕೆಲ ವರ್ಷಗಳಲ್ಲಿ ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿರುವ ಹೆಚ್.ಬಿ.ಮಂಜುನಾಥ್ ಅವರು ಮೂಲ್ಕಿಗೆ ವರ್ಗಾವಣೆಗೊಂಡಿದ್ದಾರೆ.ಮೂಲ್ಕಿಯಲ್ಲಿ ಆಹಾರ ನಿರೀಕ್ಷಕರಾಗಿ ವರ್ಗಾವಣೆಗೊಂಡಿದ್ದು ಮೂಡುಬಿದಿರೆಯ ಕಂದಾಯ ನಿರೀಕ್ಷಕರಾಗಿ ಆಹಾರ ನಿರೀಕ್ಷಕರಾಗಿರುವ
ಮಾಂಟ್ರಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಅವರು ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.ಉಪಾಧ್ಯಕ್ಷರಾಗಿ ಮುಖೇಶ್ ಪೂಜಾರಿ, ಸದಸ್ಯರಾಗಿ ಸಚೀಂದ್ರ ಕೋಟ್ಯಾನ್, ಜಗದೀಶ,ರಮೇಶ್ ಪೂಜಾರಿ,ಬೇಬಿ,ಗಂಗಾಧರ,ಜೋನ್ ಬ್ಯಾಪ್ಟಿಸ್ಟ್ ಡಿಸಿಲ್ವ,ಸರೋಜಾ
ಕರಾವಳಿ ಕೇಸರಿ ಟ್ರಸ್ಟ್,ಬೆದ್ರ ಹಾಗೂ ಕರಾವಳಿ ಕೇಸರಿ ಮಹಿಳಾ ಘಟಕ,ದರೆಗುಡ್ಡೆ ಇದರ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಾಗೂ ಆರನೇ ವರ್ಷದ ಶನೀಶ್ವರ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ
ಮೂಡುಬಿದಿರೆ ಮಾರ್ಪಾಡಿಯ ಅನೀಶ್ ಅವರ ಸಾರಥ್ಯದ ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ನ ಏಳನೇ ಶಾಖೆಯು ರಾಯಿ-ಕೊಯಿಲಾ-ಅರಳದ ಬ್ರಹ್ಮಶ್ರೀ ನಾರಾಯಣಗುರು ಜ್ಞಾನಮಂದಿರದಲ್ಲಿ ಭಾನುವಾರ ಶುಭಾರಂಭಗೊಂಡಿತು.ಕರಾವಳಿ ಕರ್ನಾಟಕ ಡ್ಯಾನ್ಸ್
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ನೂತನ ಅಧ್ಯಕ್ಷರಾಗಿ ಗಿರೀಶ್ ಕೋಟ್ಯಾನ್ ಮಾರೂರು ಅವರು ಆಯ್ಕೆಯಾಗಿದ್ದಾರೆ.ಭಾನುವಾರ ಘಟಕದ ಅಧ್ಯಕ್ಷರಾದ ಮುರಳೀಧರ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ
2025- 26 ನೇ ಸಾಲಿನ ‘ ಅತ್ಯುತ್ತಮ ಶಾಲಾಭಿವೃದ್ಧಿ ಸಮಿತಿ’ ಪ್ರಶಸ್ತಿಗೆ ಅಳಿಯೂರು ಸರಕಾರಿ ಪ್ರೌಢಶಾಲಾ ಎಸ್.ಡಿ.ಎಂ.ಸಿ.ಆಯ್ಕೆಯಾಹಿದೆ.ಶಾಸಕ ಉಮಾನಾಥ ಕೋಟ್ಯಾನ್ ಅವರ ಸಹಕಾರದಲ್ಲಿ ಪ್ರದೀಪ್ ಕುಮಾರ್ ಅವರ
ಪಾಲಡ್ಕದಲ್ಲಿ ಶನಿವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಪತ್ರಕರ್ತ ಪ್ರಸನ್ನ ಹೆಗ್ಡೆ, ಹಿರಿಯ ಕಲಾವಿದ ವೆಂಕಟೇಶ ಬಂಗೇರ ಸಹಿತ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು
ಮೂಡುಬಿದಿರೆ , ಬೆಳ್ತಂಗಡಿ ಮತ್ತು ಕಾರ್ಕಳ ತಾಲೂಕಿನ ವಿವಿಧೆಡಗಳಲ್ಲಿ ಇಂದು ( ಶನಿವಾರ) ಪನಿ ಪನಿ ಬರ್ಸ ಬಿದ್ದಿದೆ. ಕಳೆದ ಮೂರ್ನಾಲ್ಕು ದಿವಸಗಳಿಂದ ಬಿಸಿಲಭೇಗೆಗೆ ಮೈಯೆಲ್ಲಾ ಬೆವರಿಳಿಸಿಕೊಂಡು